ದಕ್ಷಿಣ ಕನ್ನಡ ರಾಜ್ಯದೆಲ್ಲೆಡೆ ಸದ್ಯದ ಪರಿಸ್ಥಿತಿ ಸರಿಯಾಗಿಲ್ಲ ಮಕ್ಕಳಲ್ಲಿ ಜ್ವರ ಕೆಮ್ಮು ಶೀತದಂತಹ ರೋಗ ಗಾದೆಗಳು ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಇಂತಹ ಸಮಸ್ಯೆಗಳು ಕಡಿಮೆ ಇದ್ದರೂ ತಮ್ಮ ಮುಂಜಾಗ್ರತ ಕ್ರಮವನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೇರಿಯವರು ಹವಾಮಾನ ವೈಪರೀತ್ಯದ ಪರಿಣಾಮ ವೈರಲ್ ಜ್ವರ ಹೆಚ್ಚಾಗುವ ಸಾಧ್ಯತೆ ಇದೆ ಮತ್ತೊಂದೆಡೆ ಕೊರೋನಾ ಭೀತಿ ಇರುವುದರಿಂದ ಯಾವುದೇ ಜ್ವರವನ್ನು ನಿರ್ಲಕ್ಷಿಸುವುದು ಸರಿಯಲ್ಲ ಮಕ್ಕಳು ಸೇರಿದಂತೆ ಯಾರಲ್ಲಾದರೂ ಜ್ವರ ಕಾಣಿಸಿಕೊಂಡರೆ ಅವರಿಗೆ ಕೊರೋನಾ ಆರ್ ಟಿ ಪಿ ಸಿ ಆರ್ ಟೆಸ್ಟ್ ಮಾಡಿಸುವಂತೆ ವೈದ್ಯರ ಸಲಹೆ ನೀಡಬೇಕು ಜಿಲ್ಲೆಯಲ್ಲಿ ಸತ್ಯ ಹೆಚ್ಚಿನ ಬೇಕಿಲ್ಲದಿದ್ದರೆ ಜ್ವರ ಇದ್ದರೆ ತಪಾಸಣೆ ನಡೆಸಿ ಎಂದಿದ್ದಾರೆ.
ವೈರಲ್ ಜ್ವರಗಳಿಗೆ ನಿರ್ಲಕ್ಷ ಬೇಡ- ಡಾ ರಾಜೇಂದ್ರ ಕೆ.ವಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.