News Karnataka Kannada
Friday, May 03 2024
ಕಾಸರಗೋಡು

ಮನೆಯಗಳದಿಂದ ಅಡಿಕೆ ಕಳವು ಆರೋಪಿ ಬಂಧನ

Untitled 1
Photo Credit :

ಕಾಸರಗೋಡು : ಮನೆಯಂಗಳದಿಂದ ಅಡಿಕೆ ಕಳವುಗೈದ ಘಟನೆಗೆ ಸಂಬಂಧಪಟ್ಟಂತೆ  ಬದಿಯಡ್ಕ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಬದಿಯಡ್ಕ ಅಗಲ್ಪಾಡಿಯ  ಪ್ರದೀಪ್ ( ೩೦) ಬಂಧಿತ ಆರೋಪಿ . ಅಗಲ್ಪಾಡಿಯ ವಸಂತ ಎಂಬವರ ಅಂಗಳದಲ್ಲಿ ಒಣಗಲು ಹಾಕಲಾಗಿದ್ದ ಅಡಿಕೆಯನ್ನು ಕಳವು ಗೈಯ್ಯಲಾಗಿತ್ತು.  ಮೇ ಏಳರಂದು ಘಟನೆ ನಡೆದಿತ್ತು . ಸಿ ಸಿ ಟಿವಿ ದ್ರಶ್ಯದಿಂದ  ಆರೋಪಿಯ ಗುರುತು ಪತ್ತೆ ಹಚ್ಚಲಾಗಿತ್ತು . ಬದಿಯಡ್ಕ ಪೊಲೀಸರಿಗೆ ನೀಡಿದ ದೂರಿನಂತೆ  ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು