News Karnataka Kannada
Saturday, May 04 2024
ಕರಾವಳಿ

ನಗರಸಭೆ ಪೌರಾಯುಕ್ತರಿಂದ ಪಿ.ಜಿ.ಗಳ ಪರಿಶೀಲನೆ

Photo Credit :

ನಗರಸಭೆ ಪೌರಾಯುಕ್ತರಿಂದ ಪಿ.ಜಿ.ಗಳ ಪರಿಶೀಲನೆ

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆಯಿಂದ ಕಾಲೇಜು ಪರಿಸರದ ಪಿ.ಜಿ.ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಅನಧಿಕೃತ ಪಿ.ಜಿಗಳು ಬೆಳಕಿಗೆ ಬಂದಿದೆ.

ನಗರಸಭೆಗೆ ಸಂಬಂಧಿಸಿ ಸುಮಾರು 18ರಷ್ಟು ಪಿ.ಜಿಗಳು ಪರವಾನಿಗೆ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ನೆಹರೂ ನಗರಕ್ಕೆ ತೆರಳಿ ಅಲ್ಲಿನ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಅನೇಕ ಅನಧಿಕೃತ ಪಿ.ಜಿಗಳು ಬೆಳಕಿಗೆ ಬಂದಿದೆ. ಕೆಲವೊಂದು ಪಿ.ಜಿಗಳು ಪಡೆದು ಕೊಂಡ ಪರವಾನಿಯನ್ನು ನವೀಕರಣ ಮಾಡದಿರುವುದು ಮತ್ತು ವಿದ್ಯಾರ್ಥಿಗಳು ಪಿ.ಜಿ ಯಿಂದ ಹೊರಗೆ ಹೋಗುವ ಮತ್ತು ಹಿಂದಕ್ಕೆ ಬರುವ ಸಮಯದ ಪುಸ್ತಕ ನಿರ್ವಹಣೆ ಮಾಡದಿರುವುದನ್ನು ಗಮನಿಸಿದ ಪೌರಾಯುಕ್ತೆ ರೂಪಾ ಶೆಟ್ಟಿ ಪಿ.ಜಿ. ಮಾಲಕರುಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಇಂಜಿನಿಯರ್‍ ಗಳು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
185

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು