ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಅಶೋಕ ಖೇಣಿ ರವರ ನೇತೃತ್ವದಲ್ಲಿ ಬೀದರ ದಕ್ಷಿಣ ಕ್ಷೇತ್ರದ ನಿವೃತ್ತ ಶಿಕ್ಷಕರು ಸೇರ್ಪಡೆಯಾದರು.
ಅವರಿಗೆ ಅಶೋಕ ಖೇಣಿ ರವರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಬಸವರಾಜ ಜಾಬಶಟ್ಟಿ, ಶಾಸಕರಾದ ರಹೀಮ್ ಖಾನ್, ಪ್ರಚಾರ ಸಮಿತಿ ಅಧ್ಯಕ್ಷರಾದ ಅಮ್ರತರಾವ ಚಿಮಕೋಡೆ, ಜಿಲ್ಲಾ ಶಿಕ್ಷಕರ ಘಟಕದ ಅಧ್ಯಕ್ಷರಾದ ಜಾನ್ ವೆಸ್ಲಿ, ರವರು ಪಕ್ಷದ ಬಾವುಟ ಕೊಟ್ಟು ಬರಮಾಡಿಕೊಂಡರು.
ಸೇರ್ಪಡೆಯಾದ ಶಿಕ್ಷಣಕರಾದ ಸಂಜುಕುಮಾರ ಹೆಗಡೆ, ಅರ್ಜುನ ಹಾವೆ, ಶಿವರಾಜ ಪಾಟೀಲ್, ಅಬ್ಬಾಸ್ ಖಾನ್, ರಹಿಂಖಾನ, ಅಜ್ಜು ಖಾನ್, ನಯೀಮ್ ಖಾನ್, ಅಮಿರ್ ಖಾನ್, ಅಹ್ಮದ್ ಮಿಯ್ಯಾ, ಸುಧಾಕರ ರವರು ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮೂಖಂಡರು ಹಾಜರಿದ್ದರು.