ಬೀದರ್: ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಅಶೋಕ ಖೇಣಿ ರವರ ಅಭಿವೃದ್ಧಿ ಕಾರ್ಯ ಹಾಗು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮೆಚ್ಚಿ ಬಿಜೆಪಿ, ಜೆಡಿಎಸ್, ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಅವರಿಗೆ ಮಾನ್ಯ ಅಶೋಕ ಖೇಣಿ ರವರು ಹಾಗು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಚಂದ್ರಶೇಖರ್ ಚನಶಟ್ಟಿ, ಕರೀಮ ಸಾಬ ಕಮಠಾಣ ರವರು ಪಕ್ಷದ ಶಾಲು ಹೊದಿಸಿ ಬಾವುಟ ಕೊಟ್ಟು ಬರಮಾಡಿಕೊಂಡರು,
ಶಿವಾನಂದ ಪಾಟೀಲ, ಸುರೇಶ ಪಾಟೀಲ, ಬಸವರಾಜ ಪಾಟೀಲ್, ಆನಂದ ಪಾಟೀಲ, ವೀರೇಶ ಸಲಬಾ, ನಾಗೇಶ ಸಲಬಾ, ಶ್ರೀಕಾಂತ ಐನಾಪೂರೆ, ಅರುಣ ಕಾಗ, ಗುರು ಸ್ವಾಮಿ ಸೇರಿ ಅನೇಕರು ಯುವಕರು, ಮುಖಂಡರು ಸೇರ್ಪಡೆ ಯಾದರು
ಈ ಸಂದರ್ಭದಲ್ಲಿ ಕಿಸಾನ್ ರಾಜ್ಯ ಕಾರ್ಯದರ್ಶಿಯಾದ ಉದಯಕುಮಾರ್ ಚಟನಳ್ಳಿ, ಕಿಸಾನ್ ಸೇಲ್ ಅಧ್ಯಕ್ಷರಾದ ಸಂತೋಷ ಪಾಟೀಲ, ಎಸ್ ಸಿ ಘಟಕದ ಜಿಲ್ಲಾ ಕಾರ್ಯದರ್ಶಿಯಾದ ಲೋಕೆಶ ಮಂಗಲಗಿ, ಮುಖಂಡರಾದ ರಾಜಕುಮಾರ ಮಡಕಿ, ಚಂದ್ರಕಾಂತ ಶೇರಿಕಾರ, ಶರಣು ಸಿದ್ದಾ, ಸುಧಾಕರ ಕೋಟೆ ವಿಜಯಕುಮಾರ ಸೇರಿ ಅನೇಕರು ಉಪಸ್ಥಿತರಿದ್ದರು.