News Karnataka Kannada
Sunday, April 28 2024
ಬೀದರ್

ಬೀದರ್: ಮಾಹಾತ್ಮ ಬೊಮ್ಮಗೊಂಡೇಶ್ವರ ಮೂರ್ತಿ ಆನಾವರಣಗೊಳಿಸಿದ ಅಶೋಕ ಖೇಣಿ

Ashok Kheny unveils Mahatma Bommagondeshwara statue
Photo Credit : News Kannada

ಬೀದರ:  ದಕ್ಷಿಣ ಕ್ಷೇತ್ರದ ಬಂಬುಳಗಿ ಗ್ರಾಮದಲ್ಲಿ ಆಯೋಜಿಸಿದ್ದ ಮಾಹಾತ್ಮ ಬೊಮ್ಮಗೊಂಡೇಶ್ವರ ಮೂರ್ತಿಯನ್ನು ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ ಅನಾವರಣ ಗೊಳಿಸಿದರು.

ಈ ಸಂದರ್ಭದಲ್ಲಿ ತಿಂಥಣಿ ಕಾಗಿನೆಲೆ ಕನಕ ಪೀಠ ಮಾಹಾ ಸಂಸ್ಥಾನ ಪೂಜ್ಯ ಗುರುಗಳಾದ ಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಅಮ್ರತರಾವ ಚಿಮಕೋಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಚನಶಟ್ಟಿ, ಎಸ್ ಟಿ ಘಟಕದ ಅಧ್ಯಕ್ಷರಾದ ಸೂರ್ಯಕಾಂತ ಸಿಂದೊಲ್, ಸಂತೋಷ ಜೋಳದಾಪಕೆ, ಗ್ರಾಮದ ಮುಖಂಡರಾದ ಶರಣಪ್ಪ ದೇವನೋರ, ಪಂಡಿತ ವಾಡೆದೊರ, ಪಂಡಿತ, ಮನೋಹರ, ಶಾಮರಾವ ಬಂಬುಳಗಿ, ತಾಜೋದ್ದಿನ್ ಬಂಬುಳಗಿ, ಕಿಸಾನ್ ಸೇಲ್ ಅಧ್ಯಕ್ಷರಾದ ಸಂತೋಷ ಪಾಟೀಲ, ಕಿಸಾನ್ ಸೇಲ್ ರಾಜ್ಯ ಕಾರ್ಯದರ್ಶಿಯಾದ ಉದಯಕುಮಾರ್ ಚಟನಳ್ಳಿ, ರಾಜಕುಮಾರ ಮಡಕಿ, ಚಂದ್ರಕಾಂತ ಶೇರಿಕಾರ, ಸಂತೋಷ ಕಮಲಪೂರ ಖುದುಸ್ ನಾಗನಕೇರಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ, ಫಸಿ ಪಟೇಲ್, ಉಪಾಧ್ಯಕ್ಷರಾದ,  ಶಾಂತಮ್ಮ, ಸದಸ್ಯರಾದ, ಖಾದ್ರಿ, ಪ್ರಕಾಶ ಭಾಲೆ, ಶ್ರೀದೇವಿ, ಸಮಾಜ ಮುಖಂಡರಾದ ಗಣಪತಿ ಮಲಗೊಂಡ, ಬೀರಪ್ಪ, ಶಿವಕುಮಾರ್  ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು