News Karnataka Kannada
Tuesday, April 30 2024
ಬೀದರ್

ಬೀದರ ಉತ್ಸವ-2023: ಜ 8 ರಂದು ಕವಿಗೋಷ್ಠಿ, ಸಂಗೀತ ಮತ್ತ ನೃತ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ

Bidar Utsav-2023: Poetry concert, music and dance festival to be held on Jan 8
Photo Credit : News Kannada

ಬೀದರ: ಜಿಲ್ಲಾಡಳಿತ ಬೀದರ, ಬೀದರ ಉತ್ಸವ-2023 ಅಂಗವಾಗಿ ಕವಿಗೋಷ್ಠಿ, ಸಂಗೀತ ಮತ್ತು ನೈತ್ಯೋತ್ಸವ ಸಾಂಸ್ಕೃತಿಕ ಕಾರ್ಯವನ್ನು ಜನವರಿ 8 ರಂದು ಬಎಳಿಗ್ಗೆ 11 ಗಂಟೆಗೆ ಪೂಜ್ಯ ಚನ್ನಬಸವ ಪಟ್ಟದೇವರ ರಂಗಮಂದಿರ ಬೀದರದಲ್ಲಿ ನಡೆಯಲಿದೆ.

ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ ಅವರು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಶಶೀಲ್ ಜಿ.ನಮೋಶಿ ಅವರು ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದರ ಹಿರಿಯ ಸಾಹಿತಿಗಳಾದ ಎಂ.ಜಿ.ಗಂಗನಪಳ್ಳಿ ಅವರು ವಹಿಸಲಿದ್ದಾರೆ. ಆಶಯ ನುಡಿ ಬೀದರ ಹಿರಿಯ ಸಾಹಿತಿಗಳಾದ ರಜಿಯಾ ಬಳಬಟ್ಟಿ ಹಾಗೂ ಮುಖ್ಯ ಅತಿಥಿಗಳಾಗಿ ಬೀದರ ಕರ್ನಾಟಕ ಜಾನಪದ ಪರಿಷತ್ತನ್ ಅಧ್ಯಕ್ಷರಾದ ಡಾ.ಜಗನ್ನಾಥ ಹೆಬ್ಬಾಳೆ, ಬೀದರ ಹಿರಿಯ ಸಾಹಿತಿಗಳಾದ ಡಾ.ಎಂ.ಜಿ.ದೇಶಪಾಂಡೆ, ಹುಮನಾಬಾದ ಹಿರಿಯ ಸಾಹಿತಿಗಳಾದ ಡಾ.ಸೋಮನಾಥ ಯಳವಾರ, ಶಿವಕುಮಾರ ನಾಗವಾರ, ಬೀದರ ನಿವೃತ್ತ ಪ್ರಾಚಾರ್ಯರು ಮುಹಮ್ಮದ್ ನಿಜಾಮುದ್ದೀನ್ ಅವರು ಆಗಮಿಸಲಿದ್ದಾರೆ.

ಭಾಗವಹಿಸುವ ಕವಿಗಳು: ಹಂಶಕವಿ, ಡಾ.ರಘುಶಂಖ ಭಾತಂಬ್ರಾ, ಡಾ.ರಾಮಚಂದ್ರ ಗಣಾಪೂರ, ವಿಜಯಕುಮಾರ ಗೌರೆ, ಡಾ.ಬಸವರಾಜ ದಯಾಸಾಗರ, ಜಿ.ಎಂ.ಅಮರವಾಡಿ, ಗಣಪತಿ ಭೂರೆ, ಎಂ.ಪಿ.ಮುದಾಳೆ, ವೀರಂತರೆಡ್ಡಿ ಜಂಪಾ, ಉಮಾದೇವಿ ಬಾಪೂರೆ, ಬಸವರಾಜ ಪಾಂಚಾಳ, ಸಂಗಮೇಶ ಜವಾದಿ, ವೀರಣ್ಣಾ ಕುಂಬಾರ, ಎಸ್.ಕೆ.ಮರಗುತ್ತಿ, ವಿದ್ಯಾವತಿ ಬಲ್ಲೂರ, ಮಹಾರುದ್ರ ಡಾಕುಳಗಿ, ಕಲ್ಯಾಣರಾವ ಮದರಗಾಂವಕರ, ಸಾರಿಕಾ ಗಂಗಾ, ಡಾ.ಕಾಶಿನಾಥ ಚಲುವಾ, ಡಾ.ಉಮೇಶಬಾಬು ಮಠದ, ಸರಿತಾಬೇಬಿ, ಶಿವರಾಜ ಮಿತ್ರ, ರಮೇಶ ಡಪಗೊಂಡ, ದೇವಿದಾಸ ಚಿಮಕೋಡ, ಆತ್ಮಾನಂದ ಬಂಬುಳಗಿ, ಮಾಣಿಕರಾವ ಪಾಟೀಲ, ಶಿವರಾಜ ಡಿ.ಮೇತ್ರೆ, ಆಕಾಶ ಹಿರಿವಗ್ಗೆ, ಅಜಿತ ನೇಳಗೆ, ರವಿದಾಸ ಕಾಂಬಳೆ, ಸಿದ್ದಮ್ಮಾ ಬಸವಣ್ಣನೋರ್, ಎಸ್.ಬಿ.ಕುಚಬಾಳ, ಸಾವಿತ್ರಿ ಎಂ.ಕೌರ್, ಈಶ್ವರ ತಡೋಳಾ, ಲಕ್ಷö್ಮಣ ವಳಸಂಗೆ.

ಸ್ಥಳೀಯ ಕಲಾವಿದರಿಂದ ಸಂಗೀತ ನೃತ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ವಿವರ: ಭಜನೆ ಸೋನಮ್ಮ ಮತ್ತು ತಂಡ ಚಿಟಗುಪ್ಪಾ, ಸುಗಮ ಸಂಗೀತ ಶಾಂಭವಿ ಮತ್ತು ತಂಡ ಚಿಟಗುಪ್ಪಾ, ಭಜನೆ ಶಕುಂತಲಾ ಮಠಪತಿ ಮತ್ತು ತಂಡ ಹುಲಸೂರು, ಕೋಲಾಟ ಮೀನಾಕ್ಷಿ ಮತ್ತು ತಂಡ ಭಾಲ್ಕಿ, ಸಮೂಹ ನೃತ್ಯ ಮಸ್ತಕಲಾ ಮತ್ತು ತಂಡ ಭಾಲ್ಕಿ, ಜಾನಪದ ಗಾಯನ ಬಾಬುರಾವ ಖೋಬಾಳ ಮತ್ತು ತಂಡ ಕಲಬುರಗಿ, ಬಂಜಾರ ನೃತ್ಯ ಸಂಜನಾ ಮತ್ತು ತಂಡ ಹುಮನಾಬಾದ, ಗೊಂದಳಿ ಪದ ಸಿದ್ರಾಮ ವಾಘಮಾರೆ ಮತ್ತು ತಂಡ ಹುಮನಾಬಾದ ಹಿಂದೂಸ್ಥಾನಿ ಶಾಸ್ತಿçÃಯ ಸಂಗೀತ ವೀರಯ್ಯ ಸ್ವಾಮಿ ಮತ್ತು ತಂಡ ಬಸವಕಲ್ಯಾಣ, ಸುಗಮ ಸಂಗೀತ ಸಿದ್ದು ಕಟ್ಟಿಮನಿ ಮತ್ತು ತಂಡ, ಭಾಲ್ಕಿ ಜಾನಪದ ಗಾಯನ ಶಿವಶರಣಪ್ಪ ಮೇಳಕುಂದಿ ಮತ್ತು ತಂಡ ಕಲಬುರಗಿ, ಸುಗಮ ಸಂಗೀತ ಅಶ್ವಿನಿ ಹಿರೇಮಠ ಮತ್ತು ತಂಡ ಹುಮನಾಬಾದ, ಸುಗಮ ಸಂಗೀತ ವೀಣಾ ದೇವದಾಸ ಮತ್ತು ತಂಡ ಚಿಮಕೋಡ, ಜಾನಪದ ಕೋಲಾಟ ಶಂಕರ ಚೊಂಡಿ ಮತ್ತು ತಂಡ ಬೀದರ, ನೃತ್ಯ ರೂಪಕ ಪವನ ನಾಟೇಕರ್ ಮತ್ತು ತಂಡ ಬೀದರ, ಜಾನಪದ ಜಾದು ತುಕಾರಾಮ ಭೋಲೆ ಮತ್ತು ತಂಡ ಬೀದರ, ಗಜಲ್ ಕಿರಣ ಹಿರೇಮಠ ಮತ್ತು ತಂಡ ಬೀದರ, ಕೊಳಲು ನರಸಿಂಹಲು ಮತ್ತು ತಂಡ ಬೀದರ, ವಚನ ಗಾಯನ ಗೀತಾ ಪಾಟೀಲ ಮತ್ತು ಗಂಡ ಕಲಬುರಗಿ, ಪೇರಡಿ ನಾಟ್ಯಮ ಸುಷ್ಮಾದೀಪ ಮತ್ತು ತಂಡ ಬೀದರ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು