News Karnataka Kannada
Monday, May 06 2024
ರಾಮನಗರ

ಮೃತಪಟ್ಟ ವ್ಯಕ್ತಿ ಮತ್ತೆ ಜೀವಂತ : ಬೆಚ್ಚಿಬಿದ್ದ ಜನ

ವಿಜ್ಞಾನಕ್ಕೂ ಮೀರಿದ ಹಾಗೂ ವೈದ್ಯಲೋಕ ಅಚ್ಚರಿ ತರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನದೊಡ್ಡಿಯಲ್ಲಿ ನಡೆದಿದೆ. ಬೆಳಗ್ಗಿನ ಜಾವ 6.30ಕೆ ಮೃತಪಟ್ಟಿದ್ದ ವ್ಯಕ್ತಿ ಮಧ್ಯಾಹ್ನ 12 ಗಂಟೆಗೆ ಪುನರ್‌ಜೀವ ಹೊಂದಿದ್ದಾರೆ. ಇದನ್ನು ಕಂಡ ಕುಟುಂಬಸ್ಥರು ಬಚ್ಚಿಬಿದ್ದಿದ್ದಾರೆ. ಆದರೆ ಮತ್ತೆ 12.45 ಗೆ ಸಾವನಪ್ಪಿದ್ದಾರೆ.
Photo Credit :

ರಾಮನಗರ:  ವಿಜ್ಞಾನಕ್ಕೂ ಮೀರಿದ ಹಾಗೂ ವೈದ್ಯಲೋಕ್ಕೆ ಅಚ್ಚರಿ ತರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನದೊಡ್ಡಿಯಲ್ಲಿ ನಡೆದಿದೆ. ಬೆಳಗ್ಗಿನ ಜಾವ 6.30ಕೆ ಮೃತಪಟ್ಟಿದ್ದ ವ್ಯಕ್ತಿ ಮಧ್ಯಾಹ್ನ 12 ಗಂಟೆಗೆ ಪುನರ್‌ಜೀವ ಹೊಂದಿದ್ದಾರೆ. ಇದನ್ನು ಕಂಡ ಕುಟುಂಬಸ್ಥರು ಬಚ್ಚಿಬಿದ್ದಿದ್ದಾರೆ. ಆದರೆ ಮತ್ತೆ 12.45 ಗೆ ಸಾವನಪ್ಪಿದ್ದಾರೆ.

ಶಿವರಾಮು(55) ಮೃತವ್ಯಕ್ತಿ. ಬೆಳಗ್ಗೆ 6.30ಕ್ಕೆ 55 ವರ್ಷದ ಶಿವರಾಮು ಕುಸಿದುಬಿದ್ದು ಮೃತಪಟ್ಟಿದ್ದಾರೆ. ತಕ್ಷಣ ವೈದ್ಯರನ್ನು ಕರೆಸಿ ತಪಾಸಣೆ ನಡೆಸಿದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಹೇಳಿದ್ದಾರೆ. ಆದರೆ ಶವಸಂಸ್ಕಾರಕ್ಕೆ ಕೊಂಡೊಯ್ಯುವಾಗ ಶಿವರಾಮು ಎದ್ದು ಕುಳಿತಿದ್ದಾರೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ವೈದ್ಯರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ವೈದ್ಯರು ಆಸ್ಪತ್ರಗೆ ಕೊಂಡೊಯ್ಯುವಾಗ ದಾರಿ ಮದ್ಯದಲ್ಲೆ ಪುನಃ ಕೊನೆಯುಸಿರುಳೆದಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು