News Karnataka Kannada
Friday, May 03 2024
ಬೆಂಗಳೂರು

ಬೆಂಗಳೂರು: ಇಂದು (ಜೂನ್‌ 11ರಂದು) ಸಂಜೆ 7.30ಕ್ಕೆ ಕೆರೆ ಸಂರಕ್ಷಣೆ ಕುರಿತು ವರ್ಚುವಲ್‌ ಮಾಹಿತಿ

Virtual information on lake conservation today (June 11) at 7.30 pm
Photo Credit : News Kannada

ಬೆಂಗಳೂರು: ರಾಜ್ಯದೆಲ್ಲೆಡೆ ಕೆರೆ ಸಂರಕ್ಷಣೆ ಕುರಿತಂತೆ ಐಲೇಸಾ ಸಂಸ್ಥೆ ಮತ್ತು ಬೆಂಗಳೂರು ರೆಡ್‌ಕ್ರಾಸ್‌ ಸಂಸ್ಥೆ ಸಹಯೋಗದೊಂದಿಗೆ ಕೆರೆ ಸಂರಕ್ಷಣೆ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆರೆ ಸಂರಕ್ಷಣಾ ಇಲಾಖೆಯ ಸದಸ್ಯ, ಹಿರಿಯ ಸಿವಿಲ್ ನ್ಯಾಯಾಧೀಶ, ಮೂಲತಃ ಕಾರ್ಕಳದವರೇ ಆದ ಸಂದೀಪ್ ಸಾಲಿಯಾನ್ ಝೂಮ್ ವರ್ಚುವಲ್ ವೇದಿಕೆಯಲ್ಲಿ ಕೆರೆ ಸಂರಕ್ಷಣೆಯ ಕುರಿತು ತಳಮಟ್ಟದ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಜೂನ್‌ 11ರಂದು ಸಂಜೆ 7.30ಕ್ಕೆ ಝೂಮ್ ವರ್ಚುವಲ್ ವೇದಿಕೆಯಲ್ಲಿ ಸಂದೀಪ್ ಸಾಲಿಯಾನ್ ಅಮೂಲ್ಯ ಮಾಹಿತಿ ಹಂಚಿಕೊಳ್ಳಲಿದ್ದಾರೆ. zoom ವೇದಿಕೆಯ ಈ ಕೆಳಗಿನ link ಉಪಯೋಗಿಸಿ  https://us06web.zoom.us/j/82642983626?pwd=YWhVOE9jYXhodlBWdTMrYU1oL2xRdz09 ಎಲ್ಲರೂ ಭಾಗಿಯಾಗಿ ನಮ್ಮ ಪಾಲಿನ ಕರ್ತವ್ಯದೊಂದಿಗೆ ಮುಂದಿನ ಪೀಳಿಗೆಗೆ ಆದರ್ಶರಾಗೋಣ ಎಂದು ಕಾರ್ಯಕ್ರಮ ಸಂಘಟಕರು ಆಶಯ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು