ಬೆಂಗಳೂರು: ರಾಜ್ಯದೆಲ್ಲೆಡೆ ಕೆರೆ ಸಂರಕ್ಷಣೆ ಕುರಿತಂತೆ ಐಲೇಸಾ ಸಂಸ್ಥೆ ಮತ್ತು ಬೆಂಗಳೂರು ರೆಡ್ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಕೆರೆ ಸಂರಕ್ಷಣೆ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆರೆ ಸಂರಕ್ಷಣಾ ಇಲಾಖೆಯ ಸದಸ್ಯ, ಹಿರಿಯ ಸಿವಿಲ್ ನ್ಯಾಯಾಧೀಶ, ಮೂಲತಃ ಕಾರ್ಕಳದವರೇ ಆದ ಸಂದೀಪ್ ಸಾಲಿಯಾನ್ ಝೂಮ್ ವರ್ಚುವಲ್ ವೇದಿಕೆಯಲ್ಲಿ ಕೆರೆ ಸಂರಕ್ಷಣೆಯ ಕುರಿತು ತಳಮಟ್ಟದ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಜೂನ್ 11ರಂದು ಸಂಜೆ 7.30ಕ್ಕೆ ಝೂಮ್ ವರ್ಚುವಲ್ ವೇದಿಕೆಯಲ್ಲಿ ಸಂದೀಪ್ ಸಾಲಿಯಾನ್ ಅಮೂಲ್ಯ ಮಾಹಿತಿ ಹಂಚಿಕೊಳ್ಳಲಿದ್ದಾರೆ. zoom ವೇದಿಕೆಯ ಈ ಕೆಳಗಿನ link ಉಪಯೋಗಿಸಿ https://us06web.zoom.us/j/82642983626?pwd=YWhVOE9jYXhodlBWdTMrYU1oL2xRdz09 ಎಲ್ಲರೂ ಭಾಗಿಯಾಗಿ ನಮ್ಮ ಪಾಲಿನ ಕರ್ತವ್ಯದೊಂದಿಗೆ ಮುಂದಿನ ಪೀಳಿಗೆಗೆ ಆದರ್ಶರಾಗೋಣ ಎಂದು ಕಾರ್ಯಕ್ರಮ ಸಂಘಟಕರು ಆಶಯ ವ್ಯಕ್ತಪಡಿಸಿದ್ದಾರೆ.