News Karnataka Kannada
Thursday, May 02 2024
ಸಮುದಾಯ

ಭಾರತವು ಕೋಮು ಸೌಹಾರ್ದತೆಗೆ ಹೆಸರಾದ ದೇಶ- ಸಚಿವ ಅಶ್ವತ್ಥನಾರಾಯಣ್

Minister Ashwathnarayan participates in Sandal Urus in Malleshwaram
Photo Credit : By Author

ಬೆಂಗಳೂರು: ಇಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಸಿಎನ್ ಅಶ್ವತ್ಥನಾರಾಯಣ ಅವರು ತಮ್ಮ ಕ್ಷೇತ್ರದ ಭಾಗವಾದ ಮಲ್ಲೇಶ್ವರಂನ ಪಾರ್ಸಿ ಉದ್ಯಾನದಲ್ಲಿ ಸ್ಯಾಂಡಲ್ ಉರುಸ್‌ನಲ್ಲಿ ಭಾಗವಹಿಸಿದರು.

ಬಳಿಕ ಉರುಸ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ ಸಚಿವರು, ಭಾರತವು ಕೋಮು ಸೌಹಾರ್ದತೆಗೆ ಹೆಸರಾದ ದೇಶ ಎಂದು ಹೇಳಿದರು.

ಕರ್ನಾಟಕ ಸರ್ವಧರ್ಮಗಳ ತೋಟವಾಗಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಸಹೋದರರಂತೆ ಬಾಳಬೇಕು ಎಂದರು.

ಸ್ಥಳೀಯ ಬಿಜೆಪಿ ಹಾಗೂ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12429
Bhavana S.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು