News Karnataka Kannada
Friday, May 03 2024
ಬೆಂಗಳೂರು ನಗರ

ಹಣಕ್ಕಾಗಿ ಸ್ನೇಹಿತನ ಕಿಡ್ನಾಪ್‌: ಆರೋಪಿಗಳನ್ನು ಮೂರೇ ಗಂಟೆಯಲ್ಲಿ ಬಂಧಿಸಿದ ಪೊಲೀಸರು

UP teacher sent to jail for sexually assaulting 15 schoolgirls, 2 others booked
Photo Credit : IANS

ಬೆಂಗಳೂರು(ಫೆ.03) : 30 ಲಕ್ಷ ರೂ. ಹಣಕ್ಕಾಗಿ ಪಾರ್ಟನರ್‌ ಆಗಿದ್ದವರೇ ಕಿಡ್ನಾಪರ್ಸ್‌ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಿಡ್ನಾಪ್‌ ಮಾಡಿದ ಮೂರೇ ಗಂಟೆಯಲ್ಲೇ ಖದೀಮರನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ(ಬುಧವಾರ) 9.40 ಕ್ಕೆ ಎಂಜಿನೀಯರ್‌ ಮಾನಸ್‌ ಎಂಬುವರನ್ನ ಕಿಡ್ನಾಪ್‌ ಮಾಡಲಾಗಿತ್ತು. ಅಪಹರಣವಾಗಿ ಕೇವಲ ಮೂರೇ ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದೆ ಖಾಕಿಪಡೆ.

ನಂದ, ಸುನೀಲ್‌ ಸೇರಿದಂತೆ ಐವರು ಮಾನಸ್‌ ಅವರನ್ನ ಕಿಡ್ನಾಪ್‌ ಮಾಡಿ 30 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು