News Karnataka Kannada
Thursday, May 02 2024
ವಿಜಯಪುರ

ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊಫೆಸರ್ ರಾಜು ಆಲ್ಗೂರ್ ಇಂಚಗೇರಿ ಮಠಕ್ಕೆ ಭೇಟಿ

ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಶುಕ್ರವಾರ ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ಭೇಟಿ ನೀಡಿ, ಸದ್ಗುರುಗಳಾದ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಾದ ಪಡೆದರು.
Photo Credit : NewsKarnataka

ವಿಜಯಪುರ: ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಶುಕ್ರವಾರ ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ಭೇಟಿ ನೀಡಿ, ಸದ್ಗುರುಗಳಾದ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಾದ ಪಡೆದರು.

‘ನಿಮಗೆ ಒಳ್ಳೆಯದಾಗುತ್ತದೆ’ ಎನ್ನುವ ‘ಶುಭಾಶೀರ್ವಾದ’ ಅವರಿಗೆ ಸಿಕ್ಕಿತು.
ಹಿರಿಯ ಮುಖಂಡರಾದ ಡಿ.ಎಲ್. ಚೌಹಾಣ್, ಕಾಳು ಬೆಳ್ಳುಂಡಗಿ, ಅಶೋಕ ಬೆಳ್ಳುಂಡಗಿ, ಮಲ್ಲಣ್ಣ ಸಕ್ರಿ (ಸಾಲಿ), ಕೆ.ಎಂ.ಅರವತ್ತಿ, ರೇವಣಸಿದ್ದ ಬೂದಿಹಾಳ, ಡಾ. ರವಿದಾಸ ಜಾಧವ್, ಶ್ರೀಮಠದ ಹಿರಿಯರಾದ ಶಂಕ್ರಪ್ಪ ಅಣ್ಣಾ ಕೌಜಲಗಿ, ಮಹದೇವ್ ಮುರುಗೋಡ, ಗ್ರಾಮದ ಹಿರಿಯರಾದ ಭೀಮರಾಯಗೌಡ ಬಿರಾದಾರ, ಸಿದ್ದರಾಯಗೌಡ ಬಿರಾದಾರ್, ಕಾಶಿನಾಥ ಗುಡ್ಡದ, ಮೌಲಾಲಿ ವಾಲಿಕಾರ, ಶಿವರಾಯ ಬೆಳ್ಳೆನವರ, ರೇವಣಸಿದ್ದ ಮಾನೆ, ರವಿ ಚವ್ಹಾಣ ಅನೇಕರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು