ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ಹಾಗೂ 35 ಎ ಕಲಂ ರದ್ದು ಮಾಡುವದರ ಬಗ್ಗೆ ಮಂಗಳವಾರವೂ ಲೋಕಸಭೆಯಲ್ಲಿ ಚರ್ಚೆ ಮುಂದುವರೆದಿದೆ.
ಬಿಹಾರದ ಸಂಸದ ಚಿರಾಗ್ ಮಾತನಬಾಡಿ, ಐತಿಹಾಸಿಗೆ ನಿರ್ಧಾರವನ್ನು ಕೈಗೊಂಡ ಕೇಂದ್ರ ಸರ್ಕಾರ ನಡೆಗೆ ಹಾಗೂ ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಗೆ ಧನ್ಯವಾದ ಸಲ್ಲಿಸುತ್ತೇನೆ. ಇಂದು ಕಾಶ್ಮೀರದಲ್ಲಿ ಪುಸ್ತಕ ಹಿಒಡಿಯಬೇಕಿದ್ದ ಕೈಗಳು ಕಲ್ಲು ಹಿಡಿಯುವಂತಯಾಗಿದೆ. ಇನ್ನು ಮುಂದೆ ಜಮ್ಮು-ಕಾಶ್ಮೀರ ಸಂಪೂರ್ಣ ವಿಕಾಸವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಮತಾ ಬ್ಯಾನರ್ಜಿ ಮಾತನಾಡಿ, ನಾವು ಈ ಮಸೂದೆಯ ಪರವಾಗಿ ಮತ ಚಲಾಯಿಸ;ಲು ಸಾಧ್ಯವಿಲ್ಲ. ಮಸೂದೆ ಮಂಡಿಸುವ ಮೊದಲು ಕೇಂದ್ರ ಸರ್ಕಾರ ಎಲ್ಲ ರಾಜಕೀಯ ಪಕ್ಷಗಳ ಜತೆ ಹಾಗೂ ಕಾಶ್ರಮೀರ ಜನತೆಯ ಭಿಪ್ರಾಯವನ್ನು ಕೇಳಬೇಕಿತ್ತು ನಮ್ಮ ನಿರ್ಧಾರ