News Karnataka Kannada
Friday, May 10 2024
ಕರ್ನಾಟಕ

ನನಗೆ ಬೈದರೆ ಕುರುಬರನ್ನು ಬೈದಂತೆಯೇ: ಶ್ರೀರಾಮುಲುವಿಗೆ ಟಾಂಗ್ ನೀಡಿದ ಸಿದ್ದರಾಮಯ್ಯ

Photo Credit :

ನನಗೆ ಬೈದರೆ ಕುರುಬರನ್ನು ಬೈದಂತೆಯೇ: ಶ್ರೀರಾಮುಲುವಿಗೆ ಟಾಂಗ್ ನೀಡಿದ ಸಿದ್ದರಾಮಯ್ಯ

ಸಂಡೂರು: ನಾನು ಶ್ರೀರಾಮುಲುವಿಗೆ ಬೈದರೆ ಜಾತಿಯನ್ನು ಎತ್ತಿ ಕಟ್ಟಿ ನಾಯಕ ಸಮುದಾಯಕ್ಕೆ ಬೈದರು ಎನ್ನುತ್ತಾರೆ. ಹಾಗೆಯೇ ನನಗೆ ಬೈದರೆ ಇಡೀ ಕುರುಬರಿಗೆ ಬೈದ ಹಾಗೇ ಎಂದು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನಾಗಿದ್ದಾಗ ಸಂಡೂರಿಗೆ ಬಂದ ವೇಳೆ ಜಿ. ಜನಾರ್ದನ ರೆಡ್ಡಿ ಗುಂಪು ಗೂಂಡಾಗಳು ಕಳುಹಿಸಿದ್ದರು.

ಇದಕ್ಕೆ ಹೆದರಿ ನನ್ನ ಜತೆ ಅಧಿಕಾರಿಗಳು ಹಾಗೂ ಪೊಲೀಸರು ಬರಲು ಹಿಂದೇಟು ಹಾಕಿದ್ದರು ಎಂದು ಅಕ್ರೋಶವನ್ನು ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು