News Karnataka Kannada
Monday, April 29 2024
ಸಾಂಡಲ್ ವುಡ್

ದರ್ಶನ್ ಹೇಳಿಕೆಯಿಂದ ನನಗೆ ಬೇಜಾರಾಗಿದೆ: ಪ್ರೇಮ್ ಪ್ರತಿಕ್ರಿಯೆ

Pream Film 18072021
Photo Credit :

ಬೆಂಗಳೂರು: ನಿರ್ದೇಶಕನ್ನಿಲ್ಲದೆ ಕಲಾವಿದನಿಲ್ಲ. ನಿರ್ದೇಶಕರನ್ನು ಹೀಯಾಳಿಸುವ ಕೆಲಸವನ್ನು ಮಾಡಬಾರದಿತ್ತು ಎಂದು ನಟ ದರ್ಶನ್ ಪುಡಾಂಗ್ ಪದ ಬಳಕೆಗೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ.

ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ತುಂಬಾ ಬೇಜಾರಿಗಿದೆ. ದರ್ಶನ್ ನನ್ನ ಕುಟುಂಬದ ಸ್ನೇಹಿತ. ನಿರ್ದೇಶಕರಿಗೆ ಆ ರೀತಿ ಹೇಳಬಾರದಿತ್ತು. ಅದಕ್ಕಾಗಿ ನಾನು ಪತ್ರವೊಂದನಮ್ನು ಬರೆದು ನನ್ನ ಬೇಜಾರನ್ನು ವ್ಯಕ್ತಪಡಿಸಿದ್ದೇನೆ ಎಂದರು.

ನನಗೆ, ರಕ್ಷಿತಾಗೆ ದರ್ಶನ್ ಒಳ್ಳೆಯ ಸ್ನೇಹಿತ. ಅವರು ವೈಯ್ಯಕ್ತಿವಾಗಿ ಈ ರೀತಿ ಪದ ಬಳಕೆ ಮಾಡುವುದು ಎಷ್ಟು ಸರಿ. ಇದರಿಂದ ನನಗೆ ಬೇಜಾರಾಗಿದೆ. ನಮಗೂ ಸ್ವಾಭಿಮಾನ ಎಂಬುದು ಇದೆಯಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು