ಮಂಗಳೂರು: ಇಂದು ದೇಶದಾದ್ಯಂತ ನವರಾತ್ರಿಯ ಪ್ರಯುಕ್ತ ವಾಹನಗಳಿಗೆ ಆಯುಧ ಪೂಜೆ ನಡೆಯುತ್ತಿದ್ದು, ನಗರದ ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತಾಧಿಗಳು ಮುಂಜಾನೆಯಿಂದಲೇ ತಮ್ಮ ವಾಹನಗಳಿಗೆ ಪೂಜೆ ನಡೆಸುತ್ತಿರುವುದು ಚಿತ್ರದಲ್ಲಿ ನೋಡಬಹುದು.
ಮಂಗಳೂರು: ಇಂದು ದೇಶದಾದ್ಯಂತ ನವರಾತ್ರಿಯ ಪ್ರಯುಕ್ತ ವಾಹನಗಳಿಗೆ ಆಯುಧ ಪೂಜೆ
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.