ಮಂಗಳೂರು: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯವರ ಪ್ರಯುಕ್ತ ಸಾಮರಸ್ಯ ಮಂಗಳೂರು ಸಂಘಟನೆಯ ನೇತೃತ್ವದಲ್ಲಿ ಮಂಗಳೂರು ನಗರದ ಗಾಂಧಿನಗರದ ಗಾಂಧಿ ಪಾರ್ಕ್ ನಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಸಾಮಾಜಿಕ ಮುಖಂಡರಾದ ಮೊಹಮ್ಮದ್ ಕುಂಞಿ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ವೈ ನಾಯಕ್, ಮಾಜಿ ಮಹಾಪೌರರು ಕೆ. ಅಶ್ರಫ್ ,ಮಾಜಿ ಉಪಮಹಾಪೌರರಾದ ಮೊಹಮ್ಮದ್ ಕುಂಜತ್ಬೈಲ್ ,ಸಾಮರಸ್ಯ ಮಂಗಳೂರು ಕಾರ್ಯದರ್ಶಿ ಚೇತನ್ ಕುಮಾರ್ ಉಪಸ್ಥಿತರಿದ್ದರು.