150ಕ್ಕೂ ಹೆಚ್ಚು ನಟನೆಗಳನ್ನು ನಡೆಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಕನ್ನಡದ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ ಅವರು ಮಕ್ಕಳ ಆರೈಕೆ ಇಲ್ಲದ ಕಾರಣ ಬೀದಿ ಬೀದಿ ಸುತ್ತುತ್ತಿದ್ದಾರೆ. ಕುಮುಟದಲ್ಲಿ ಅವರನ್ನು ಜನ ಗುರುತಿಸಿ ವಿಚಾರಿಸಿದಾಗ ಮಕ್ಕಳು ನನಗೆ ಕಿರುಕುಳ ನೀಡುತ್ತಿದ್ದಾರೆ, ಸರಿಯಾಗಿ ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಒಂದು ಹೊತ್ತು ಊಟಕ್ಕೆ ಹಣ ಇಲ್ಲದ ಇದೀಗ ಬೀದಿ ಸುತ್ತುತ್ತಿದ್ದಾರೆ. ಅವರ ವ್ಯಕ್ತಿತ್ವದಲ್ಲಿಯೂ ಗೊಂದಲದ ಛಾಯೆ ಕಾಣುತ್ತಿದೆ ಎಂದು ನೋಡಿದವರು ಹೇಳಿದ್ದಾರೆ.
ಬೀದಿಗೆ ಬಿದ್ದ ಕನ್ನಡದ ಹಿರಿಯ ಪೋಷಕ ನಟ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.