News Karnataka Kannada
Friday, May 03 2024
ತಮಿಳುನಾಡು

ಚೆನ್ನೈನಲ್ಲಿ ಪಲಿಮಾರು ಶ್ರೀಗಳ 45ನೇ ಚಾತುರ್ಮಾಸ್ಯ ವ್ರತ

45th Chaturmasya Vrata of Palimaru Sri in Chennai
Photo Credit : News Kannada

ಚೆನ್ನೈ: ಉಡುಪಿ ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ 45ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳುವ ಸಲುವಾಗಿ ಚೆನ್ನೈ ಮಹಾನಗರಕ್ಕೆ ಬಂದರು.

ಈ ಪ್ರಯುಕ್ತ ಚೆನ್ನೈ ಮಹಾನಗರದ ಟ್ರಿಪ್ಲಿಕೆನ್ ನಲ್ಲಿ ಪುರಪ್ರವೇಶವನ್ನು ಶ್ರೀಗಳು ಮಾಡಿದರು. ಈ ಸಂದರ್ಭದಲ್ಲಿ ಟ್ರಿಪ್ಲಿಕೇನ್ ನ ವ್ಯಾಸರಾಜ ಮಠದಲ್ಲಿ ಆಯೋಜಿಸಿದ್ದ ಪುರಪ್ರವೇಶ ಸಭೆಗೆ ಸನಾತನ ಧರ್ಮದ ಪಬ್ಲಿಕ್ ಸ್ಪೀಕರ್ ಆದ ದುಷ್ಯಂತ್ ಶ್ರೀಧರ್ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಪಲಿಮಾರು ಮಠದ ಪಿ.ಆರ್. ಓ. ಶ್ರೀಶ ಭಟ್ ಕಡೆಕಾರ್ ಹಾಗೂ ಮುಖ್ಯಸ್ಥ ಕೆ. ಗಿರೀಶ್ ಉಪಾಧ್ಯಾಯ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು