News Karnataka Kannada
Sunday, May 05 2024
ಮಹಾರಾಷ್ಟ್ರ

‘ನಮ್ಮೊಂದಿಗೆ ಶಿವಸೇನೆಯ 12 ಶಾಸಕರು ಸಂಪರ್ಕದಲ್ಲಿದ್ದಾರೆ’ – ಬಬನ್‌ರಾವ್‌‌ ಲೋನಿಕಾರ್‌‌‌

Baban Lonikar
Photo Credit :

ನಾಂದೇಡ್‌; ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದೊಡ್ಡ ಸಾಧನೆ ಮಾಡಿದೆ. ದೇಗ್ಲೂರು ಬಿಲೋಲಿ ಕ್ಷೇತ್ರದ ಜನರು ಬಿಜೆಪಿಯನ್ನು ಬೆಂಬಲಿಸಿ ಅಬ್ನೆ ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕು”ಎಂದು ಮಾಜಿ ಸಚಿವ ಬಿಜೆಪಿಯ ಬಬನ್‌ರಾವ್‌‌ ಲೋನಿಕಾರ್‌‌‌ ಹೇಳಿದ್ದಾರೆ.

ನಾಂದೇಡ್‌‌ ಜಿಲ್ಲೆಯಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಅದೇ ರೀತಿ “ನಮ್ಮೊಂದಿಗೆ ಶಿವಸೇನೆಯ 12 ಶಾಸಕರು ಸಂಪರ್ಕದಲ್ಲಿದ್ದಾರೆ”
ಎಂದು ಹೇಳಿದ್ದಾರೆ.

ಸಬ್ನೆ ಅವರು ಬಿಜೆಪಿಗೆ ಸೇರುವ ಮುನ್ನವೇ ದೇಗ್ಲೂರು ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಶಿವಸೇನೆಯ ಮಾಜಿ ಶಾಸಕ ಸಬ್ನೆ ಅವರ ಹೆಸರನ್ನು ಘೋಷಣೆ ಮಾಡಲಾಯಿತು.

ನಾಂದೇಡ್‌ ಜಿಲ್ಲೆಯಲ್ಲಿ ದೇಗ್ಲೂರು ಬಿಲೋಲಿ ವಿಧಾನಸಭಾ ಉಪಚುನಾವಣೆ ಶೀಘ್ರವೇ ನಡೆಯಲಿದೆ. ಈ ಚುನಾವಣೆಗೆ ಬಿಜೆಪಿಯ ಸುಭಾಷ್‌ ಸಬ್ನೆ ಅವರನ್ನು ಅಭ್ಯರ್ಥಿಯನ್ನಾಗಿ ನೇಮಕ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು