News Karnataka Kannada
Wednesday, May 08 2024
ದೆಹಲಿ

ಸರಬ್ಜಿತ್ ಸಿಂಗ್​ರನ್ನು ಕೊಂದಿದ್ದ ಪಾಕಿಸ್ತಾನ ಅಂಡರ್​ವರ್ಲ್ಡ್ ಡಾನ್ ಅಪರಿಚಿತರಿಂದ ಹತ್ಯೆ

ಹನ್ನೊಂದು ವರ್ಷದ ಹಿಂದೆ ಪಾಕಿಸ್ತಾನದ ಜೈಲೊಂದರಲ್ಲಿ ಪಂಜಾಬ್​ನ ನಿವಾಸಿ ಸರಬ್​ಜಿತ್ ಸಿಂಗ್ ಅವರನ್ನು ಭಾರತದ ಗುಪ್ತಚರನೆಂದು ಭಾವಿಸಿ ಪಾಕಿಸ್ತಾನವು ಬಂಧಿಸಿತ್ತು.
Photo Credit : NewsKarnataka

ನವದೆಹಲಿ:  ಹನ್ನೊಂದು ವರ್ಷದ ಹಿಂದೆ ಪಾಕಿಸ್ತಾನದ ಜೈಲೊಂದರಲ್ಲಿ ಪಂಜಾಬ್​ನ ನಿವಾಸಿ ಸರಬ್​ಜಿತ್ ಸಿಂಗ್ ಅವರನ್ನು ಭಾರತದ ಗುಪ್ತಚರನೆಂದು ಭಾವಿಸಿ ಪಾಕಿಸ್ತಾನವು ಬಂಧಿಸಿತ್ತು. ಅವರನ್ನು ಕೊಂದರೆಂದು ಆರೋಪಿಸಲಾಗಿದ್ದ ಆಮಿರ್ ಸರ್ಫರಾಜ್ ಎಂಬ ಅಂಡರ್ವರ್ಲ್ಡ್ ಡಾನ್ ಅನ್ನು ಅಪರಿಚಿತರು ಕೊಂದು ಹಾಕಿದ್ದಾರೆ. ಯಾರು ಈ ಕೃತ್ಯ ಎಸಗಿದ್ದು ಎಂಬುದು ಗೊತ್ತಾಗಿಲ್ಲ. ಇಬ್ಬರು ಅಪರಿಚಿತ ಬಂದೂಕುಧಾರಿಗಳು ಸರ್ಫರಾಜ್​​ನನ್ನು ಗುಂಡಿಟ್ಟು ಹತ್ಯೆಗೈದಿರುವುದು ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು