News Karnataka Kannada
Monday, May 06 2024
ದೆಹಲಿ

ನವದೆಹಲಿ: ಕರ್ಣಾಟಕ ಬ್ಯಾಂಕಿನ ನವದೆಹಲಿ ಕಾರ್ಪೊರೇಟ್ ಫೈನಾನ್ಸ್ ಶಾಖೆಯ ಸ್ಥಳಾಂತರ ಸಮಾರಂಭ

Karnataka Bank's New Delhi - Shifting Ceremony of Corporate Finance Branch
Photo Credit : By Author

ನವದೆಹಲಿ: ಕರ್ಣಾಟಕ ಬ್ಯಾಂಕಿನ ನವದೆಹಲಿ-ಕಾರ್ಪೊರೇಟ್ ಫೈನಾನ್ಸ್ ಶಾಖೆಯ  ಸ್ಥಳಾಂತರಗೊಂಡ ಹೊಸ ಕಟ್ಟಡವನ್ನು ಪದ್ಮವಿಭೂಷಣ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಸಂಸದರು (ರಾಜ್ಯಸಭೆ) ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ  ಮಹಾಬಲೇಶ್ವರ ಎಂ.ಎಸ್., ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿಶೇಷ ಅಧಿಕಾರಿ  ಕೆ.ಎನ್. ಜನಾರ್ದನ, ಬ್ಯಾಂಕಿನ ದೆಹಲಿ ಪ್ರಾದೇಶಿಕ ಕಚೇರಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್  ಜಗದೀಶ ಕೆ.ಎಸ್. ನವದೆಹಲಿ-ಕಾರ್ಪೊರೇಟ್ ಫೈನಾನ್ಸ್ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಚಂದ್ರಶೇಖರ ಜಿ., ದೆಹಲಿ ಪ್ರಾದೇಶಿಕ ಕಚೇರಿಯ ಚೀಫ್ ಮ್ಯಾನೇಜರ್  ಪ್ರಜ್ವಲ್ ಗುಂಜಾಲ್ ಹಾಗೂ ಬ್ಯಾಂಕಿನ ಗ್ರಾಹಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು