ಹೊಸದಿಲ್ಲಿ: ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ಸುರಂಗದಲ್ಲಿ ಸಿಲುಕಿದ್ದ 41 ಮಂದಿಯನ್ನು ಕೂಡ ರಕ್ಷಣೆ ಮಾಡಲಾಗಿದೆ. ನಿಷೇಧಿತ “ರ್ಯಾಟ್-ಹೋಲ್” ಗಣಿಗಾರಿಕೆ ತಂತ್ರದ ಮೂಲಕ ಮೂವರನ್ನು ಹೊರತರಲಾಗಿದೆ.
17 ದಿನಗಳ ಬಳಿಕ ಮೂವರು ಕಾರ್ಮಿಕರು ಹೊರಬಂದಿದ್ದಾರೆ. ಹೈಟೆಕ್ ಯಂತ್ರಗಳು, ಆಗರ್ಗಳು ಕಾರ್ಯಾಚರಣೆ ನಡೆಸಲು ವಿಫಲವಾದ ಬಳಿಕ ಇಲಿಬಿಲ ತಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ಹೊರತರಲಾಗಿದೆ.