News Karnataka Kannada
Saturday, May 11 2024

ಬೈಕ್ ಅಪಘಾತದಲ್ಲಿ ಗ್ರಾಮ ಲೆಕ್ಕಿಗ ಸಾವು

30-Aug-2021 ಮಡಿಕೇರಿ

ವಿರಾಜಪೇಟೆ: ಬೈಕ್ ಅಪಘಾತದಲ್ಲಿ ಗ್ರಾಮ ಲೆಕ್ಕಿಗರೊಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಿಟ್ಟಂಗಾಲ ಬಳಿ ನಡೆದಿದೆ. ಅಮ್ಮತ್ತಿ ಹೋಬಳಿಯ ಗ್ರಾಮಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತ ವಿಜಯನಗರ ಜಿಲ್ಲೆಯ ಕಡಬಗೇರಿ ಗ್ರಾಮದ ಪ್ರವೀಣ್ (24) ಮೃತ ದುರ್ದೈವಿ. ಭಾನುವಾರ ರಾತ್ರಿ ವೇಳೆಗೆ ಕಾರ್ಯನಿಮಿತ್ತ ಪೊನ್ನಂಪೇಟೆಗೆ ತೆರಳಿ ಹಿಂತಿರುಗುತ್ತಿದ್ದಾಗ ಬಿಟ್ಟಂಗಾಲ ಜಂಕ್ಷನ್ ಬಳಿ ಸೇತುವೆ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿದೆ. ಘಟನೆಯಿಂದ...

Know More

ಸಂಬಂಧಿ ಸಾವಿಗೆ ಬಂದವಳೇ ಹೆಣವಾದಳು: ನಿಯಂತ್ರಣ ತಪ್ಪಿ ಮಗುಚಿದ ಲಾರಿಯಡಿ ಸಿಲುಕಿ ಮಹಿಳೆ ಸಾವು!

30-Aug-2021 ಮೈಸೂರು

ಸುಂಟಿಕೊಪ್ಪ: ಹೊಸ ಸ್ಕೂಟರ್‌ಗಳನ್ನು ಕಾಸರಗೋಡಿನ ಶೋರೂಂಗೆ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡಿದ್ದು, ಪಾದಚಾರಿ ಮಹಿಳೆ ಲಾರಿಯಡಿ ಸಿಲುಕಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ರಾಮನಾಥಪುರದ ನಿವಾಸಿ ದಿಲ್‌ಶಾದ್ (53) ಮೃತ ಮಹಿಳೆ.ಬೆಂಗಳೂರಿನ ಗ್ರಾಮಾಂತರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು