ಬಂಟ್ವಾಳ: ಬಡಗಮಿಜಾರು ಗ್ರಾಮದ ಅಲೇರಿ ಶ್ರೀ ಸತ್ಯಸಾರಮಾನಿ ಕಾನದ-ಕಟದ ಮೂಲಕ್ಷೇತ್ರದ “ಪುಣ್ಯ ಭೂಮಿಯನ್ನು ಖರೀದಿಸುವ ಮತ್ತು ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ನಿವೇದನಾ ಪತ್ರ”ದ ಬಿಡುಗಡೆ ಸಮಾರಂಭವು ಅ. 24 ರಂದು ಅಲೇರಿಯಲ್ಲಿ ನಡೆಯಲಿದ್ದು,ಈ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನಿಂದ 5000ಕ್ಕೂ ಅಧಿಕ ಮಂದಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ತಾಲೂಕು ಸಮಿತಿ ಅಧ್ಯಕ್ಷರಾದ ಅಣ್ಣು ಖಂಡಿಗ ಕಕ್ಯಪದವು ತಿಳಿಸಿದ್ದಾರೆ....
Know MoreGet latest news karnataka updates on your email.