ಹೊಸದಿಲ್ಲಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಡಿಯಲ್ಲಿ ಪೋಷಣ್ ಅಭಿಯಾನ ಬಲಪಡಿಸಲು ನ್ಯೂಟ್ರಿಶನ್ ಸ್ಮಾರ್ಟ್ ವಿಲೇಜ್ (ಪೌಷ್ಠಿಕಾಂಶ ಸ್ಮಾರ್ಟ್ ಗ್ರಾಮ) ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ. ದೇಶದ 75 ಗ್ರಾಮಗಳನ್ನು ಕೃಷಿಯಲ್ಲಿ ಮಹಿಳೆಯರ ಕುರಿತ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಯ (ಎಐಸಿಆರ್ಪಿ-ಡಬ್ಲ್ಯುಐಎ) ಜಾಲದ ಮೂಲಕ ತಲುಪುದು ಇದರ ಮುಖ್ಯ ಉದ್ದೇಶ. ಈ ಯೋಜನೆಯು ಭುವನೇಶ್ವರದ ಸಂಸ್ಥೆಯೊಂದಿಗೆ ಸಮನ್ವಯಗೊಂಡ...
Know MoreGet latest news karnataka updates on your email.