ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಚೊಚ್ಚಲ ಕಾದಂಬರಿ ‘ಲಾಲ್ ಸಲಾಮ್’ (Lal Salaam) ಮೂಲಕ ಲೇಖಕಿಯಾಗಿದ್ದಾರೆ. ವೆಸ್ಟ್ಲ್ಯಾಂಡ್ ಪ್ರಕಾಶನ ಸಂಸ್ಥೆ ಈ ಕಾದಂಬರಿಯನ್ನು ಪ್ರಕಟಿಸಲಿದೆ. 2010ರ ಏಪ್ರಿಲ್ ತಿಂಗಳಲ್ಲಿ ದಾಂತೇವಾಡದಲ್ಲಿ 76 ಸಿಆರ್ಪಿಎಫ್ ಸಿಬ್ಬಂದಿಗಳ ದುರಂತ ಹತ್ಯೆಯಿಂದ ಸ್ಫೂರ್ತಿ ಪಡೆದು ಈ ಕಾದಂಬರಿಯನ್ನು ರಚಿಸಲಾಗಿದೆ. ದೇಶಕ್ಕೆ ಜೀವಮಾನದ ಸೇವೆಯನ್ನು ನೀಡಿದ ಅಸಾಧಾರಣ ಪುರುಷರು ಮತ್ತು...
Know MoreGet latest news karnataka updates on your email.