ಬೆಳ್ತಂಗಡಿ : ಕೆಟ್ಟದ್ದನ್ನು ವರ್ಗೀಕರಿಸಿ ಉತ್ತಮ ಯೋಚನೆಗಳನ್ನು ಪಡೆಯಲು ಸ್ವಾಮೀಜಿಗಳ ಮಾರ್ಗದರ್ಶನದ ಅಗತ್ಯವಿದೆ. ಸಾಧು-ಸಂತರನ್ನು ಗೌರವದಿಂದ ಕಾಣುತ್ತಾ ನ್ಯಾಯನಿಷ್ಠೆಯಿಂದ ಬದುಕಿ, ಸ್ವಂತಕ್ಕೆ ಯಾವುದೇ ಲಾಭವಿಲ್ಲದೆ ಮಾಡುವ ಜನಸೇವೆ ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ.ಇದು ಬದುಕಿನ ಉನ್ನತಿಗೆ ಮೂಲವಾಗುತ್ತದೆ.ಹೊಸ ಮೆರುಗು,ಕಲ್ಪನೆ ವಿಚಾರ, ಕೆಲಸ,ಕಾರ್ಯಗಳು ನಿರಾತಂಕವಾಗಿ ಸಾಗಲು ಇದು ಸಹಕಾರಿ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ...
Know MoreGet latest news karnataka updates on your email.