ಮೂಡುಬಿದಿರೆ: ಕೊಡ್ಯಡ್ಕ ದೇವಸ್ಥಾನದ ಆವರಣದಲ್ಲಿ ಸಿಟ್ಟಿಗೊಳಗಾಗಿದ್ದ ಆನೆಯಿಂದ ತಪ್ಪಿಸಿಕೊಂಡು ಓಡುವಾಗ ಕಲ್ಲು ಹಾಸಿದ ನೆಲಕ್ಕೆ ಜಾರಿ ಬಿದ್ದು, ಕಾರ್ಮಿಕ ಮೃತಪಟ್ಟಿದ್ದಾರೆ. ಕಾರ್ಕಳ ಕೈಗಾರಿಕಾ ಪ್ರದೇಶದ ವಿಶ್ವನಾಥ ದೇವಾಡಿಗ (58) ಮೃತರು. ಇವರು ದೇವಸ್ಥಾನದ ಕಾರ್ಮಿಕರಾಗಿ ದುಡಿಯುತ್ತಿದ್ದರು. ಮಾವುತ ಆಹಾರ ತರಲು ಹೊರ ಹೋದ ವೇಳೆ ಇವರು ಆನೆಗೆ ಆಹಾರ ನೀಡುವಾಗ ಸತಾಯಿಸಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಾದ...
Know MoreGet latest news karnataka updates on your email.