ಮಡಿಕೇರಿ ; ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕಾಶ್ಮೀರ , ಕೇರಳ ಹಾಗೂ ಮಂಗಳೂರಿನ ಉಳ್ಳಾಲ ದಲ್ಲಿ ಕಳೆದ ಆಗಸ್ಟ್ 4 ರಂದು ಧಾಳಿ ನಡೆಸಿ ಐವರನ್ನುಬಂಧಿಸಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಈಬ್ಬರು ಶಂಕಿತಉಗ್ರರನ್ನು ಬಂಧಿಸಿದೆ.ಈಗಾಗಲೇ ಐಸಿಸ್ ನೆಟ್ ವರ್ಕ್ ನ ಸಂಪೂರ್ಣ ಜಾಲವನ್ನು ಬಯಲಿಗೆಳೆದಿರುವ ಎನ್ಐಏ ತಲೆಮರೆಸಿಕೊಂಡಿರುವ ಉಗ್ರರಿಗಾಗಿ ದೇಶದ ವಿವಿದೆಡೆ...
Know MoreGet latest news karnataka updates on your email.