ರಾಯಚೂರು: ಇಲ್ಲಿನ ಮಂತ್ರಾಲಯದಲ್ಲಿ 350ನೇ ರಾಯರ ಆರಾಧನಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಸೋಮವಾರ ಪೂರ್ವಾರಾಧನೆ ವಿಧಿವಿಧಾನ ನಡೆಯುತ್ತಿದೆ. ಉತ್ಸವರಾಯರ ಪಾದಪೂಜೆ, ರಾಯರ ಮೂಲವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನು ಆಚಾರ್ಯರ ಮಂತ್ರೋಚ್ಚಾರಣೆಯೊಂದಿಗೆ ನೆರವೇರಿಸಲಾಯಿತು. ಕ್ಷೀರ, ಮೊಸರು, ತುಪ್ಪ, ಜೇನುತುಪ್ಪ, ಎಳನೀರು ಹಾಗೂ ಸಕ್ಕರೆಯನ್ನು ವೃಂದಾವನಕ್ಕೆ ಅಭಿಷೇಕ ಮಾಡಿ, ಗಂಧ ಲೇಪನ ಮಾಡಲಾಯಿತು. ಪಂಚಾಮೃತ ಅಭಿಷೇಕ ನೆರವೇರಿಸುವುದನ್ನು ಕಣ್ಮುಂಬಿಕೊಳ್ಳಲು ಮಠದ...
Know MoreGet latest news karnataka updates on your email.