News Karnataka Kannada
Wednesday, May 01 2024
ರಾಯಚೂರು

ಮಂತ್ರಾಲಯದಲ್ಲಿ 350ನೇ‌ ರಾಯರ ಪೂರ್ವಾರಾಧನೆ ಸಂಭ್ರಮ

Mantralayam 23082021
Photo Credit :

ರಾಯಚೂರು: ಇಲ್ಲಿನ ಮಂತ್ರಾಲಯದಲ್ಲಿ 350ನೇ‌ ರಾಯರ ಆರಾಧನಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಸೋಮವಾರ ಪೂರ್ವಾರಾಧನೆ ವಿಧಿವಿಧಾನ ನಡೆಯುತ್ತಿದೆ.

ಉತ್ಸವರಾಯರ ಪಾದಪೂಜೆ, ರಾಯರ ಮೂಲವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನು ಆಚಾರ್ಯರ ಮಂತ್ರೋಚ್ಚಾರಣೆಯೊಂದಿಗೆ ನೆರವೇರಿಸಲಾಯಿತು. ಕ್ಷೀರ, ಮೊಸರು, ತುಪ್ಪ, ಜೇನುತುಪ್ಪ, ಎಳನೀರು ಹಾಗೂ ಸಕ್ಕರೆಯನ್ನು ವೃಂದಾವನಕ್ಕೆ ಅಭಿಷೇಕ ಮಾಡಿ, ಗಂಧ ಲೇಪನ ಮಾಡಲಾಯಿತು.

ಪಂಚಾಮೃತ ಅಭಿಷೇಕ ನೆರವೇರಿಸುವುದನ್ನು ಕಣ್ಮುಂಬಿಕೊಳ್ಳಲು ಮಠದ ಪ್ರಾಕಾರದಲ್ಲಿ ಭಕ್ತರು ಕುಳಿತಿದ್ದರು. ಪ್ರಾಕಾರದಲ್ಲಿ ವಿಶಾಲವಾದ ಎಲ್ ಇಡಿ ಅಳವಡಿಸಿದ್ದು, ಪೂಜಾಕಾರ್ಯಗಳೆಲ್ಲ ನೇರವಾಗಿ ವೀಕ್ಷಿಸಲು ಅವಕಾಶ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು