ಪ್ರಮುಖ ಸುದ್ದಿಸಂಸ್ಥೆಯಾದ ನ್ಯೂಸ್ ಕರ್ನಾಟಕ ʼಇಂಡಿಕ್ ಇಂಟರ್ನೆಟ್ನೊಂದಿಗೆ ಪ್ರಕಾಶಕರನ್ನು ಸಶಕ್ತಗೊಳಿಸುವುದು ಮತ್ತು ಭಾರತವನ್ನು ಸಶಕ್ತಗೊಳಿಸುವುದುʼ ಎಂಬ ವಿಷಯದ ಬಗ್ಗೆ ನಡೆದ ಎಫ್.ಸಿ.ಸಿ.ಐ ವಿಚಾರಗೋಷ್ಠಿಯಲ್ಲಿ ತನ್ನ ಯಶೋಗಾಥೆಯನ್ನು ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ನ್ಯೂಸ್ ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕರಾದ ಬ್ರಿಜೇಶ್ ಗೋಖಲೆ, GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಮ್ ಪ್ರಕಾಶನ ಉದ್ಯಮದಲ್ಲಿ ಡಿಜಿಟಲ್ ರೂಪಾಂತರಕ್ಕೆ ವೇಗ ನೀಡಿರುವ ಬಗೆಯನ್ನು...
Know MoreGet latest news karnataka updates on your email.