ಮಂಗಳೂರು : ಭಜರಂಗದಳ ಹಮ್ಮಿಕೋದಿದ್ದ ಸಭೆಯೊಂದರಲ್ಲಿ ಅನ್ಯ ಕೋಮಿನ ಬಗ್ಗೆ ಚೈತ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಸಮಾಜದ ಸ್ಡಾಸ್ಥö್ಯ ಕದಡುವ ಯತ್ನವಾಗಿದೆ ಎಂದು ಆರೋಪಿಸಿ ಬೊಂಡಾಲ ಚಿಂತನ್ ಶೆಟ್ಟಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಚೈತ್ರಾ ಭಾಷಣ ಮಾಡುತ್ತ ಒಂದು ನಿರ್ಧಿಷ್ಟ ಕೋಮಿನ ಜನರನ್ನು ಕಾನೂನು ಬಾಹಿರ ಪದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ಜನರನ್ನು...
Know MoreGet latest news karnataka updates on your email.