ಪ್ರಮುಖ ಗ್ರಾಮೀಣ ಬ್ಯಾಂಕಾಗಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು, ಅಟಲ್ ಪಿಂಚಣಿ ಯೋಜನೆಯ (ಏಪಿವೈ) ಅನುಷ್ಠಾನಕ್ಕೆ ಸಂಬಂಧಿಸಿದ 2020-2021 ರ ಅವಧಿಯಲ್ಲಿ ರಾಷ್ರ್ಟದಾಂದ್ಯತ ನಡೆದ ವಿವಿಧ ಅಭಿಯಾನಗಳ ಅಡಿಯಲ್ಲಿ ಮಾಡಿದ ಉತ್ತಮ ಸಾಧನೆಗೆ ಸಂಬಂಧಿಸಿ ಮತ್ತೆ ಎರೆಡು ಉನ್ನತ ಪ್ರಶಸ್ತಿಗಳನ್ನು (“ಏ ಪಿ ವಾಯ್ ಬಿಗ್ ಬಿಲಿವರ್ಸ್ “ ಮತ್ತು “ಲೀಡರ್ಶಿಫ್ ಕೆಪಿಟಲ್” ) ಮುಡಿಗೇರಿಸಿಕೊಂಡಿದೆ....
Know MoreGet latest news karnataka updates on your email.