ಮಂಗಳೂರು: ನಗರದ ಪ್ರಸಿದ್ಧ ಮಸಾಲಾ ತಯಾರಿಕಾ ಕಂಪನಿ ಅರುಣ, ಹೊಸ ಯೋಜನೆಯನ್ನು ಕೈಗೊಂಡಿದೆ ಆ ಪ್ರಯುಕ್ತ ‘ಅರುಣ ಮಸಾಲ ಆ್ಯಪ್’ ತಯಾರಿಸಿದ್ದಾರೆ. ಈ ಆ್ಯಪ್ ನ್ನು ನಗರದ ಪಿಜ್ಜಾ ಮಾಲ್ ನಲ್ಲಿ ತುಳು ಚಿತ್ರ ನಟ ಅರ್ಜುನ್ ಕಾಪಿಕಾಡ್ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ತುಳುಭಾಷೆಗೆ ತುಳು ಚಲನಚಿತ್ರಕ್ಕೆ ಸಹಾಯ ಮಾಡಿದ ಅರುಣ ಸಂಸ್ಥೆಗೆ ಆಭಾರಿಯಾಗಿದ್ದೇನೆ...
Know MoreGet latest news karnataka updates on your email.