ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ನುಡಿಸಾಮ್ರಾಜ್ಯದಲ್ಲಿ ಸ್ವರಾಜ್ಯ ೩ನೆಯ ರಾಜ್ಯ ಅಧಿವೇಶನದ 'ಸಮನ್ವಯ ಕವಿ ಸಮ್ಮಿಲನ' ಕಾರ್ಯಕ್ರಮ ಭಾನುವಾರದಂದು ಜರುಗಿತು. ಕವಿಗೋಷ್ಠಿಯಲ್ಲಿ ಒಟ್ಟು ೧೮ ಕವಿಗಳು ಕನ್ನಡ, ತುಳು, ತೆಲುಗು, ಕೊಡವ, ಮಲಯಾಳಂ ಮರಾಠಿ, ಅರೆಭಾಷೆ, ಸಂಸ್ಕೃತ ಮತ್ತು ಕೊಂಕಣಿ ಭಾಷೆಗಳಲ್ಲಿ ಸ್ವರಚಿತ ಕವನ ವಾಚಿಸಿದರು. ಸ್ವಾತಂತ್ರಯ...
Know MoreGet latest news karnataka updates on your email.