"ಗುರು ವೆಂಬವನು ಶಿಕ್ಷಣ ನೀಡುವುದರೊಂದಿಗೆ ಜೀವನ ನಡೆಸುವ ಮಾರ್ಗದರ್ಶಕನಾಗಿರುವನು. ದೇಶದ ಹಲವಾರು ಮಹತ್ವದ ಏಳಿಗೆಗಳಿಗೆ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯನವರ ಕೊಡುಗೆ ಕಾರಣವಾಗಿದೆ. ಅಂತೆಯೇ ನಿಟ್ಟೆ ಸಮೂಹ ವಿದ್ಯಾಸಂಸ್ಥೆ ಬೆಳೆದುಬಂದ ಹಾದಿಯ ಬಗೆಗೆ ಯೋಚಿಸುವುದಾದರೆ ಪ್ರೊ.ಜಿ.ಆರ್ ರೈ ಅಂತಹ ಹಲವಾರು ಮಂದಿಯ ಕೊಡುಗೆಯನ್ನು ಸ್ಮರಿಸುವುದು ಅತ್ಯಗತ್ಯ. ಸಮಾಜದ ಏಳಿಗೆಗೆ ಶ್ರಮಿಸುವ...
Know Moreಒಬ್ಬ ಶಿಕ್ಷಕನಾಗಿ ನೀವು ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಬೋಧನೆಯ ಹೊರತಾಗಿ, ನೀವು ಮಾರ್ಗದರ್ಶಕರಾಗಿರಬೇಕು, ಕೆಲವೊಮ್ಮೆ ಪೋಷಕರು, ನರ್ಸ್ ಮತ್ತು ಇತರರ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ಸಾಮಾನ್ಯ ಮಕ್ಕಳೊಂದಿಗೆ ವ್ಯವಹರಿಸುವುದು ಸವಾಲಾಗಿದೆ. ಹೈಪರ್ಆಕ್ಟಿವ್, ಮಂದ, ತುಂಟತನದ...
Know MoreGet latest news karnataka updates on your email.