ಬೆಂಗಳೂರು : ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣಗೊಂಡು, ಅದೇ ನೀರನ್ನು ಜನರು ಕುಡಿದಿದ್ದರಿಂದಾಗಿ, 20ಕ್ಕೂ ಹೆಚ್ಚು ಜನರಿಗೆ ವಾಂತಿ, ಬೇಧಿಯಾಗಿ ಅಸ್ವಸ್ಥಗೊಂಡಿರೋ ಘಟನೆ, ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ನ ಟೆಲಿಕಾಂ ಬಡಾವಣೆಯಲ್ಲಿ ನಡೆದಿದೆ. ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ನ ಟೆಲಿಕಾಂ ಬಡಾವಣೆಯಲ್ಲಿನ ಕಾವೇರಿ ನೀರು ಸಂಪರ್ಕವಿದೆ. ಹೀಗೆ ಬಿಡಲಾಗುತ್ತಿರುವಂತ...
Know MoreGet latest news karnataka updates on your email.