ಖಾಸಗಿ ದೂರಿನ ಪ್ರಕರಣಗಳಲ್ಲಿ ಪೋಲಿಸರು ವಾರೆಂಟನ್ನು ಜಾರಿಗೊಳಿಸುತ್ತಿಲ್ಲ. ಬದಲಿಗೆ ಆರೋಪಿ ಸಿಗಲಿಲ್ಲ, ಊರಿನಲ್ಲಿಲ್ಲ, ಪರಸ್ಥಳಕ್ಕೆ ಹೋಗಿದ್ದಾರೆ, ಪಿರ್ಯಾದಿ ಸಹಕರಿಸಲಿಲ್ಲ ಎಂಬಿತ್ಯಾದಿ ಹಲವು ಕಾರಣಗಳನ್ನು ಪುಕ್ಕಟೆಯಾಗಿ ನೀಡುತ್ತಾ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ವಿಳಂಬ ನೀತಿ ಅನುಸರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಅಶೋಕ ಜಿ.ಭಟ್ಟ...
Know MoreGet latest news karnataka updates on your email.