ಟೋಕಿಯೊ: ಟೊಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ.
ಪುರುಷರ 10 ಮೀಟರ್ ‘ಏರ್ ಪಿಸ್ತೂಲ್ ಎಸ್ಎಚ್1’ನಲ್ಲಿ ಭಾರತದ ಸಿಂಗ್ರಾಜ್ ಆಧಾನ ಕಂಚಿನ ಪದಕ ಜಯಿಸಿದ್ದಾರೆ.
‘ಸಿಂಗ್ರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ದೇಶದ ಪ್ರತಿಭಾನ್ವಿತ ಶೂಟರ್ ಆಗಿರುವ ಅವರು ಕಂಚಿನ ಪಂದಕ ತಂದುಕೊಟ್ಟಿದ್ದಾರೆ. ಬಹಳ ಶ್ರಮವಹಿಸಿ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ. ಅವರಿಗೆ ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.