ಮೈಸೂರು: 2ನೇ ವಾರಾಂತ್ಯ ಲಾಕ್ಡೌನ್ ಶುಕ್ರವಾರ ರಾತ್ರಿಯಿಂದಲೇ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಎರಡು ದಿನ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರವಾಸಿರಿಗೆ ಲಭ್ಯ ಇರುವುದಿಲ್ಲ.
ಮೂರು ಜಿಲ್ಲೆಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವಹಿವಾಟಿಗೆ ಮಾತ್ರ ಅವಕಾಶ ನೀಡಿರುವುದರಿಂದ ಎಲ್ಲಾ ಚಟುವಟಿಕೆಗಳು ನಂತರ ಸ್ಥಬ್ದಗೊಳ್ಳಲಿವೆ. ಭಾನುವಾರವೂ ಸ್ವಾತಂತ್ರೋತ್ಸವ ಚಟುವಟಿಕೆಗಳು ಮಾತ್ರ ಇರಲಿವೆ ಎಂದು ಜಿಲ್ಲಾಡಳಿತ ತಿಳಿಸಿವೆ.
ವಾರಾಂತ್ಯ ಲಾಕ್ ಡೌನ್ ; ಮೈಸೂರು ಮೃಗಾಲಯ ಬಂದ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.