ಮಡಿಕೇರಿ : ಮಡಿಕೇರಿ ದೈವಜ್ಞ ಬ್ರಾಹ್ಮಣ ಸಂಘದ ನೂತನ ಅಧ್ಯಕ್ಷರಾಗಿ ಬಿ.ವಿ.ರೋಶನ್ ಹಾಗೂ ಕಾರ್ಯದರ್ಶಿಯಾಗಿ ರಜತ್ ಪ್ರಕಾಶ್ ಶೇಟ್ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಎಸ್.ಎ.ವಿನಾಯಕ್, ಉಪಾಧ್ಯಕ್ಷರುಗಳಾಗಿ ಬಿ.ಐ.ಸುಬ್ರಮಣಿ, ಬಿ.ಎಂ.ರಾಕೇಶ್, ಗುರುಕಿರಣ್, ಬಿ.ಎಸ್.ಗಿರೀಶ್, ಸಹ ಕಾರ್ಯದರ್ಶಿಯಾಗಿ ಬಿ.ಎಸ್.ನಿತೇಶ್, ಸಹ ಖಜಾಂಚಿಯಾಗಿ ಅಗಸ್ತ್ಯ, ಗೌರವ ಅಧ್ಯಕ್ಷರುಗಳಾಗಿ ಉಲ್ಲಾಸ್ ಶೇಟ್, ಬಿ.ಎಂ.ಹರೀಶ್ ಹಾಗೂ ಬಿ.ಎಂ.ರಾಜೇಶ್ ನೇಮಕಗೊಂಡಿದ್ದಾರೆ.
ಗೌರವ ಸಲಹೆಗಾರರಾಗಿ ಎಂ.ಎಸ್.ಪ್ರತಾಪ್, ಕೆ.ಎನ್.ಸುರೇಶ್, ಈಶ್ವರ್ ಕುಮಾರ್, ಕೆ.ಮಧುಕರ್, ಎಂ.ಬಿ.ಉಮೇಶ್, ಎಸ್.ಪಿ.ಸುರೇಶ, ಸಿ.ವಿ.ಮಂಜುನಾಥ್, ಪಿ.ಸತೀಶ್, ಪ್ರಶಾಂತ್ ವರ್ಣೇಕರ್, ಬಿ.ಪಿ.ಕೃಷ್ಣ, ನೀಲಕಂಠ ಶೇಟ್, ಕೆ.ಎನ್.ಪ್ರವೀಣ್, ಬಿ.ಎಸ್.ಪ್ರಕಾಶ್, ಬಿ.ಪಿ.ಪ್ರಕಾಶ್ ಹಾಗೂ ಕೆ.ಆರ್.ಸುರೇಶ್ ಆಯ್ಕೆಯಾಗಿದ್ದಾರೆ.
ಕ್ರೀಡಾ ಸಮಿತಿಗೆ ಬಿ.ಎಂ.ಸಂತೋಷ್, ಎಂ.ಎ.ಮನೋಹರ್, ಮಣಿಕಂಠ, ಶಿವಕುಮಾರ್, ಎಂ.ಜಿ.ಪ್ರಮೋದ್, ಎಸ್.ಎಂ.ರಾಕೇಶ್, ಕೆ.ಎಸ್.ನಿತಿನ್, ಎಂ.ಡಿ.ರಾಜೇಶ್, ಎಂ.ಎಸ್.ಮಂಜುನಾಥ್, ಆಹಾರ ಸಮಿತಿಗೆ ಬಿ.ವಿ.ಅರವಿಂದ್, ಬಿ.ಎನ್.ಕೃಷ್ಣ, ಎಂ.ಜಿ.ಪ್ರದೀಪ್, ಎಂ.ಬಿ.ಸತೀಶ್, ಶ್ರೀನಿವಾಸ್, ಲೆಕ್ಕ ಪರಿಶೋಧಕ ಸಮಿತಿಗೆ ಎಂ.ಬಿ.ಚಿದಾನಂದ, ಡಿ.ಮಧುಕರ್, ವಿನೋದ್ ಹಾಗೂ ರಾಘವೇಂದ್ರ ನೇಮಕಗೊಂಡಿದ್ದಾರೆ.
40 ಕ್ಕೂ ಅಧಿಕ ಸದಸ್ಯರುಗಳು ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನೂತನ ಅಧ್ಯಕ್ಷ ಬಿ.ವಿ.ರೋಶನ್ ತಿಳಿಸಿದ್ದಾರೆ.