News Karnataka Kannada
Thursday, May 09 2024
ಮಡಿಕೇರಿ

ರೈತರ ಮೇಲೆ ದೌರ್ಜನ್ಯ – ಕೊಡಗು ರೈತ ಸಂಘ ತೀವ್ರ ಖಂಡನೆ

Kodagu Farmers' Association condemns atrocities on farmers
Photo Credit : By Author

ಕೊಡಗು: ಧರಣಿ ನಿರತ ಕಬ್ಬು ಬೆಳೆಗಾರರ ಮೇಲೆ ನಡೆದ ಪೋಲಿಸ್ ದೌರ್ಜನ್ಯವನ್ನು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.

ಕಳೆದ 52 ದಿನಗಳಿಂದ ಮಂಡ್ಯ ಜಿಲ್ಲೆಯ ರೈತರು ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಮಂಡ್ಯ ಜಿಲ್ಲೆಯ ಪೋಲಿಸರು ಧರಣಿ ನಿರತ ರೈತರ ಶಾಮಿಯಾನವನ್ನು ಎಳೆದು ಧ್ವಂಸ ನಡೆಸಿದ್ದರು.

ನಂತರ ಹೋರಾಟದ ಲ್ಲಿದ್ದ ರೈತರನ್ನು ಪೋಲಿಸರು ಬಂಧಿಸಿ, ವಶಕ್ಕೆ ಪಡೆದಿದ್ದರು. ಇದನ್ನು ಕೊಡಗು ಜಿಲ್ಲಾ ರೈತ ತೀವ್ರ ವಾಗಿ ಖಂಡಿಸಿದೆ,ಅಲ್ಲದೇ ದೌರ್ಜನ್ಯ ಎಸಗಿದ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಮಾನತ್ತು ಮಾಡುವಂತೆ ಜಿಲ್ಲಾದ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು