News Karnataka Kannada
Tuesday, May 07 2024
ಮಡಿಕೇರಿ

ತುಳುವೆರ ಜನಪದ ಕೂಟದ ಅಧ್ಯಕ್ಷರಾಗಿ ಬಿ.ಬಿ.ಐತ್ತಪ್ಪ ರೈ ಆಯ್ಕೆ

Iythappa Rai
Photo Credit :

ಕೊಡಗು: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಅಧ್ಯಕ್ಷರಾಗಿ ಬಿ.ಬಿ.ಐತ್ತಪ್ಪ ರೈ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ.ರವಿ ಹಾಗೂ ಖಜಾಂಚಿಯಾಗಿ ಪ್ರಭು ರೈ ಆಯ್ಕೆಯಾಗಿದ್ದಾರೆ.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಬಿ.ವೈ.ಆನಂದ ರಘು, ಬಿ.ಶಿವಪ್ಪ, ಬಿ.ಡಿ.ನಾರಾಯಣ ರೈ, ಕೆ.ಜೆ.ರಾಮಕೃಷ್ಣ, ವಿಜಯಲಕ್ಷ್ಮಿ, ರವಿ ಶೆಟ್ಟಿ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಎಂ.ಜಿ.ಹರೀಶ್ ಆಳ್ವ, ಕೆ.ಆರ್.ಬಾಲಕೃಷ್ಣ ರೈ, ಗೌರವ ಅಧ್ಯಕ್ಷರಾಗಿ ಶೇಖರ್ ಭಂಡಾರಿ, ಸಲಹೆಗಾರರಾಗಿ ಶ್ರೀಧರ್ ನೆಲ್ಲಿತ್ತಾಯ, ಜಿಲ್ಲಾ ಕಾರ್ಯದರ್ಶಿಯಾಗಿ ಸತೀಶ್ ಕುಂದರ್ ಹಾಗೂ ಬಿ.ಎಸ್.ಆನಂದ್, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಪಿ.ರಾಜೀವ್ ಲೋಚನ ನೇಮಕಗೊಂಡರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಧ್ಯಾ ಗಣೇಶ್ ರೈ, ಲೀಲಾ ಶೇಷಮ್ಮ, ಗೌತಮ್ ಶಿವಪ್ಪ, ಬಿ.ಕೆ.ಮೋಹನ್, ಬಿ.ಎಸ್.ಪುರುಷೋತ್ತಮ್, ಎಂ.ಡಿ.ನಾಣಯ್ಯ, ಬಿ.ಎಸ್.ಜಯಪ್ಪ, ಅಶೋಕ್ ಆಚಾರ್ಯ, ಸುಜಾತ ಚಂದ್ರಶೇಖರ್, ಕಲಾವತಿ ಪೂವಪ್ಪ, ಪ್ರಕಾಶ್ ಆಚಾರ್ಯ, ಎಸ್.ಎನ್.ರಘು ಅವರುಗಳನ್ನು ಆಯ್ಕೆ ಮಾಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು