ಕೊಡಗು: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಅಧ್ಯಕ್ಷರಾಗಿ ಬಿ.ಬಿ.ಐತ್ತಪ್ಪ ರೈ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ.ರವಿ ಹಾಗೂ ಖಜಾಂಚಿಯಾಗಿ ಪ್ರಭು ರೈ ಆಯ್ಕೆಯಾಗಿದ್ದಾರೆ. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಬಿ.ವೈ.ಆನಂದ ರಘು, ಬಿ.ಶಿವಪ್ಪ, ಬಿ.ಡಿ.ನಾರಾಯಣ ರೈ, ಕೆ.ಜೆ.ರಾಮಕೃಷ್ಣ, ವಿಜಯಲಕ್ಷ್ಮಿ, ರವಿ ಶೆಟ್ಟಿ...
Know MoreGet latest news karnataka updates on your email.