News Karnataka Kannada
Tuesday, May 07 2024
ಚಾಮರಾಜನಗರ

ನ್ಯೂಸ್ ಕನ್ನಡ ಇಂಪ್ಯಾಕ್ಟ್‌: ಹಗಲು ದರೋಡೆಗಿಳಿದ ಹಿಮಗಿರಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ನೋಟಿಸ್‌

Himagiri bar and restaurant robbed during the day: News Kannada Impact
Photo Credit : News Kannada

ಗುಂಡ್ಲುಪೇಟೆ: ಹಿಮಗಿರಿ ಬಾರ್ ಅಂಡ್ ರೆಸ್ಟೋರೆಂಟ್ ನಿಂದ ಹಗಲು ದರೋಡೆ ಎಂಬ ಸುದ್ದಿಗೆ ಸಂಬಂದಿಸಿದಂತೆ ಮಾಲೀಕರಿಗೆ ನೋಟೀಸ್ ನೀಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಏಳು ದಿನಗಳ ಒಳಗೆ ಸಮಜಾಯಿಷಿ ನೀಡುವಂತೆ ಸೂಚನೆ ನೀಡಿದ್ದಾರೆ.

ಹಂಗಳ ಗ್ರಾಮದಲ್ಲಿನ ಹಿಮಗಿರಿ ಬಾರ್ ಅಂಡ್ ರೆಸ್ಟೋರೆಂಟ್ ಎಂ ಆರ್ ಪಿ ದರಕ್ಕಿಂತ ದುಪ್ಪಟ್ಟು ಹಣವನ್ನು ಮದ್ಯಪ್ರಿಯರಿಂದ ವಸೂಲಿ ಮಾಡುತ್ತಿತ್ತು. ಈ ವಿಚಾರವನ್ನು  ನ್ಯೂಸ್ ಕನ್ನಡ ವಾಹಿನಿಯು ಸಾಕ್ಷಿ ಸಮೇತವಾಗಿ ಜನತೆಯ ಮುಂದಿರಿಸಿ ಅಬಕಾರಿ ಇಲಾಖೆ ಅಧಿಕಾರಿಗಳ ಗಮನ ಸೆಳೆದಿತ್ತು. ನ್ಯೂಸ್ ಕನ್ನಡ ವಾಹಿನಿಯ ಸುದ್ದಿಗೆ ಎಚ್ಚೆತ್ತ ಅಬಕಾರಿ ಇಲಾಖೆ ಅಧಿಕಾರಿಗಳು ಹಿಮಗಿರಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ನಾರಾಯಣಸ್ವಾಮಿ ಅವರಿಗೆ ನೋಟಿಸ್‌ ನೀಡಿ ಏಳು ದಿನಗಳ ಒಳಗೆ ಸಮಜಾಯಿಷಿ  ನೀಡಬೇಕು ಹಾಗೂ ಸಿಸಿಟಿವಿ ಚಿತ್ರ, ವಿಡಿಯೋ ಪುಟೇಜ್ ನೀಡುವಂತೆ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು