News Karnataka Kannada
Thursday, May 02 2024
ಮೈಸೂರು

ನಂಜನಗೂಡಿನಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನ

Booth Vijaya Sankalp Abhiyan in Nanjangud
Photo Credit : News Kannada

ನಂಜನಗೂಡು: ಕ್ಷೇತದಲ್ಲಿ ನಡೆದ ಬಿಜೆಪಿ ಪಕ್ಷದ ಬೂತ್ ವಿಜಯ ಸಂಕಲ್ಪ ಅಭಿಯಾನದಲ್ಲಿ ಶಾಸಕ ಬಿ ಹರ್ಷವರ್ಧನ್ ಕಾರ್ಯಕರ್ತರ ಜೊತೆ ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸಕಾ೯ರದ ಸಾಧನೆಗಳನ್ನು ತಿಳಿಸುವ ಕರಪತ್ರ ಹಾಗೂ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಯ೯ಗಳ ಕರಪತ್ರವನ್ನು ಹಂಚುವುದರ ಜೊತೆಗೆ ಮನೆ ಮತ್ತು ವಾಹನಗಳಿಗೆ “ಬಿಜೆಪಿಯೇ ಭರವಸೆ” ಎಂಬ ಭಿತ್ತಿಪತ್ರ (ಸ್ಟಿಕ್ಕರ್) ಅಂಟಿಸಲಾಯಿತು.

ಇದೆ ಸಂದರ್ಭದಲ್ಲಿ ನಂಜನಗೂಡು ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಶ್ರೀನಿವಾಸ ರೆಡ್ಡಿ, ನಗರಸಭಾ ಅಧ್ಯಕ್ಷರಾದ ಮಹದೇವಸ್ವಾಮಿ, ಮಹದೇವಪ್ರಸಾದ್, ಶ್ರೀಕಂಠ, ಬಿಜೆಪಿ ನಗರ ಯುವಮೋಚಾ೯ ಅಧ್ಯಕ್ಷರಾದ ಮನೋಜ್, ಸಿದ್ಧರಾಜು ಮತ್ತಿತರ ಕಾಯ೯ಕತ೯ರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು