News Karnataka Kannada
Tuesday, May 07 2024
ಶಿವಮೊಗ್ಗ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುಣ್ಯ ಸ್ಮರಣೆ ಆಚರಣೆ

Former Chief Minister S. Celebrating the death anniversary of Bangarappa
Photo Credit : By Author

ಮಾಜಿ ಮುಖ್ಯಮಂತ್ರಿಗಳು ಹಾಗೂ ಈ ನಾಡು ಕಂಡ ಧೀಮಂತ ನಾಯಕ ಎಸ್. ಬಂಗಾರಪ್ಪನವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾ ಆರ್ಯ ಈಡಿಗಭವನದಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದಿಂದ ಪುಷ್ಪ ನಮನ ಸಲ್ಲಿಸುವ ಮೂಲಕ ಇಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು, ಅಧ್ಯಕ್ಷರಾದ ಹುಲ್ತಿಕೊಪ್ಪ ಆರ್ ಶ್ರೀಧರ್ ರವರು ನಿರ್ದೇಶಕರಾದ ಏನ್. ಹೊನ್ನಪ್ಪನವರು, ಜಿ.ಡಿ. ಮಂಜುನಾಥ್ ಬಾಳೆಗುಂಡಿ ಸುರೇಶ್ ರವರು, ಕಾಗೋಡು ರಾಮಪ್ಪ, ಎಸ್. ಎಂ.ಮಹೇಶ್ ಬಂಡಿ ರಾಮಚಂದ್ರ, ತೇಕಲೆ ರಾಜಪ್ಪ, ಡಿ. ದೇವಪ್ಪ, ಹೆಚ್.ಎನ್. ಮಹೇಂದ್ರ, ವೆಂಕಟೇಶ್ ಮೂರ್ತಿ, ಕೃಷ್ಣಮೂರ್ತಿ, ತಡಗಣಿ ನಾಗರಾಜ್, ಕುಪ್ಪಯ್ಯ, ರಮೇಶ್, ರವಿ , ಕೆ ಎಲ್.ಉಮೇಶ್, ರಾಜ್‌ಕುಮಾರ್, ನಾಗರಾಜ್ ಇನ್ನಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು