News Karnataka Kannada
Wednesday, May 08 2024
ಶಿವಮೊಗ್ಗ

ಶಿವಮೊಗ್ಗ: ಶ್ರೀಗಂಧ ಮರವನ್ನ ಕಡಿದ ಪ್ರಕರಣಕ್ಕೆ ಸಂಭಂಧಿಸಿದ ಆರೋಪಿಯ ಬಂಧನ

Shiva
Photo Credit : By Author

ಫುಡ್ ಕಾರ್ಪರೇಷನ್ ಆಫ್ ಇಂಡಿಯಾದ ಎದುರಿನ ಎರಡು ಶ್ರೀಗಂಧ ಮರವನ್ನ ಕಡಿದ ಪ್ರಕರಣಕ್ಕೆ ಸಂಭಂಧಿಸಿದಂತೆ ಓರ್ ಆರೋಪಿಯನ್ನ ಶಂಕರ ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಮರಕಡಿದು ವಾಹನಕ್ಕೆ ಏರಿಸುವ‌ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ಪ್ರಕರಣವನ್ನ‌ಬೆಧಿಸಿದ ಅರಣ್ಯ ಇಲಾಖೆಯ ತಂಡ ವಿರುಪಿನ ಕೊಪ್ಪದ ಕಣ್ಣಿಯಪ್ಪ ಎಂಬ ಆರೋಪಿಯನ್ನ ಬಂಧಿಸಿದ್ದಾರೆ.

ಆರೋಪಿಯಿಂದ 4 ಲಕ್ಷ ರೂ. ಮೌಲ್ಯದ 47 ಕೆಜಿ ಶ್ರೀಗಂಧದ ಮರ, ಮರಕಡಿಯಲು ಬಳಸಿದ ಎರಡು ಕತ್ತಿ, ಮೂರು ಗರಗಸ, ಒಂದು ದ್ವಿಚಕ್ರವಾಹನ, ಎರಡು ಹಾರೆ ಒಂದು ಮಣ್ಣು ತೆಗೆಯುವ ಹಿಡಿಕೆಯನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳು ಭಾಗಿಯಾಗಿದ್ದು ಮೂವರ ಪತ್ತೆಗಾಗಿ ಶೋಧಕಾರ್ಯ ತೀವ್ರಗೊಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು